ರಾಷ್ಟರತ್ನ ಕೆಂಗಲ್ ಹನುಮಂತಯ್ಯನವರು ನಾಡು ಕಂಡ ಅಮೂಲ್ಯ ರಾಜಕಾರಿಣಿ. ಪ್ರಾಮಾಣಿಕ ಆಡಳಿತಗಾರ,ಮುತ್ಸದ್ದಿ,ಸಂಸ್ಕ್ಕ್ರತಿಯ ಹರಿಕಾರ,ಕರ್ನಾಟಕ ಏಕೀಕರಣದ ರೂವಾರಿ.ವಿಧಾನ ಸೌಧದ ನಿರ್ಮಾತೃ.ಅವರ ಏಳೂವರೆ ಅಡಿ ಎತ್ತರದ ಪ್ರತಿಮೆ ಮತ್ತು ಕಲಾತ್ಮಕ ಗೋಪುರ ರಾಮನಗರದಲ್ಲಿ ಸ್ಥಾಪಿಸಲಾಗುತ್ತಿದೆ.ಅವರ ಪೂರ್ಣ ಪೂರ್ಣ ಪ್ರಮಾಣದ ಚಿತ್ರವನ್ನು ಇಲ್ಲಿ ನೀಡುತ್ತಿದ್ದೇನೆ.
0 comments:
Post a Comment